Posts

Showing posts from December, 2017

KITCHEN TIPS

1. Add 1 tbls of fruit jam to a glass of cold milk, blend well and a quick delicious fruit shake is ready for your kids. 2. Add 2 tbls pickle masala, 2 tbls pickle oil and a pinch of salt to a cup of wheat flour to make delicious achari poori's for breakfast and as a travel food. 3. Add 1 tbls leftover pickle masala to regular subzi to make achari aloo, achari bhindi, achari brinjal or any dry curry of your choice. 4. Add kiwi fruit, green apple, oranges, berries or any sour or over-ripe fruit to make coriander chutney more nutritious. 5. While making coriander chutney, add a few nuts of your choice to make it more nutritious and to increase its shelf life. 6. If you have added too much chilli powder in a gravy, then add some curd, lemon juice or 2 t.s ghee to it for balance. 7. If your gulab jamuns turn out hard, don't worry; just put them in the pressure cooker with sugar-syrup and cook for 5 minutes on medium heat and then serve warm with a smile. 8.

HAIR THERAPY

*ಬಿಳಿಕೂದಲ ಚಿಂತೆ ಬೇಡ ಈ ಮನೆ ಮದ್ದು ಪಾಲಿಸಿ ಕೂದಲು ಕಪ್ಪಗೆ ಮಾಡ್ಕೊಳಿ !* *ನೆಲ್ಲಿಕಾಯಿ :* ಕಾದ ತೆಂಗಿನ ಎಣ್ಣೆಗೆ ಮೂರು ನಾಲ್ಕು ನೆಲ್ಲಿಕಾಯಿ ತುಂಡನ್ನು ಹಾಕಿ ಚೆನ್ನಾಗಿ ಕುದಿಸಿ ಆರಿದ ಮೇಲೆ ತಲೆಗೆ ಹಚ್ಚಿಕೊಳ್ಳಿ ನಂತರ ರಾತ್ರಿಪೂರ್ತಿ ಹಾಗೆ ಬಿಟ್ಟು ಸ್ನಾನ ಮಾಡಿ. ವಿಟಮಿನ್ “ಸಿ’ ಅಧಿಕವಾಗಿದ್ದು ಮುಪ್ಪಿನ ಲಕ್ಷಣಗಳನ್ನು ಮುಂದೂಡುತ್ತದೆ. ನೆಲ್ಲಿಕಾಯಿ ಜೊತೆ ಮೆಂತ್ಯೆಯನ್ನು ಬೆರೆಸಿ ಮಾಡಿದ ಪ್ಯಾಕ್ ಹಚ್ಚಿ ೧೦ ಒಣಗಿದ ನಲ್ಲಿಕಾಯಿ ತುಂಡು , ೬ ಚಮಚ ಮೆಂತ್ಯೆ ಪುಡಿ ಯನ್ನು ಪುಡಿ ಮಾಡಿಟ್ಟುಕೊಂಡು ಕಾದ ತೆಂಗಿನ ಎಣ್ಣೆಗೆ ಹಾಕಿ ಆರಿದ ಮೇಲೆ ತಲೆಗೆ ಹಚ್ಚಿಕೊಳ್ಳಿ ನಂತರ ರಾತ್ರಿಪೂರ್ತಿ ಹಾಗೆ ಬಿಟ್ಟು ಸ್ನಾನ ಮಾಡಿ. ಸ್ನಾನಕ್ಕೆ ಸೀಗೆಕಾಯಿ ಪುಡಿ ಬಳಸಿ. *ಕರಿಬೇವಿನ ಎಲೆ:* ತೆಂಗಿನ ಎಣ್ಣೆಗೆ ಕರಿಬೇವಿನ ಎಲೆ ಹಾಕಿ ಚೆನ್ನಾಗಿ ಕುದಿಸಿ ತಣ್ಣಗಾದ ಮೇಲೆ ಅದನ್ನು ಕೂದಲಿಗೆ ಮಸಾಜ್ ಮಾಡಿ. 30-45 ನಿಮಿಷ ಬಿಟ್ಟು ತೊಳೆಯಿರಿ. *ತೆಂಗಿನೆಣ್ಣೆ-ನಿಂಬೆ ರಸ :* ತೆಂಗಿನ ಎಣ್ಣೆಗೆ ನಿಂಬೆ ರಸ ಬೆರೆಸಿ ಕೂದಲು ಹಾಗೂ ತಲೆಗೆ ಹಚ್ಚಿಕೊಳ್ಳಿ. ಮಸಾಜ್ ಮಾಡಿ ಒಂದು ಗಂಟೆ ನಂತರ ತಲೆ ಸ್ನಾನ ಮಾಡಿ. ತೆಂಗಿನ ಎಣ್ಣೆ ಕಪ್ಪು ಕೂದಲ ಬೆಳವಣಿಗೆಗೆ ಸಹಕಾರಿ. *ನಿಂಬೆರಸ ಹಾಗೂ ಬಾದಾಮಿ ತೈಲ:* 10 ಚಮಚ ಬಾದಾಮಿ ಎಣ್ಣೆ, 10 ಚಮಚ ನಿಂಬೆರಸ ಬೆರೆಸಿ ಚೆನ್ನಾಗಿ ಕಲಕಬೇಕು ನಂತರ ಹಚ್ಚಿ ಹಾಗೆಯೇ ಬಿಡಬೇಕು. *ಬ್ಲ

DIFFERENT TYPES OF TUMBULI

ಈ ಬೇಸಿಗೆಯಲ್ಲಿ ಎಲ್ಲರಿಗೂ ಇಷ್ಟವಾಗುವಂತಹ ಈ 10 ತರದ ತಂಬುಳಿಗಳನ್ನು ಟ್ರೈ ಮಾಡಿ ನೋಡಿ... 1) *ಟೊಮ್ಯಾಟೋ ತಂಬುಳಿ* ಇವಿಷ್ಟು ಬೇಕು: ಹಣ್ಣಾಗಿರೊ ಟೊಮ್ಯಾಟೊ - 2,  ಹಸಿಮೆಣಸಿನಕಾಯಿ - 2,  ತಾಜಾ ಮೊಸರು - 1/2 ಬಟ್ಟಲು,  ಸಣ್ಣಗೆ ಹೆಚ್ಚಿರುವ ಕೊತ್ತಂಬರಿ ಸೊಪ್ಪು - 2 ಟೀ ಚಮಚ,  ಅಡುಗೆ ಎಣ್ಣೆ - 2 ಟೀ ಚಮಚ,  ಜೀರಿಗೆ - 1 ಟೀ ಚಮಚ,  ಸಾಸಿವೆ -1 ಟೀ ಚಮಚ,  ಉಪ್ಪು ರುಚಿಗೆ. ಹಿಂಗಿಂಗ್ ಮಾಡಿ:  ಮೊದ್ಲು ಟೊಮ್ಯಾಟೊ ಮತ್ತೆ ಹಸಿಮೆಣಸಿನಕಾಯಿನ ಮೈಕ್ರೋವೇವ್ ನಲ್ಲಿ ಸುಮಾರು 2 ನಿಮಿಷ ಇಡಿ. ಟೊಮ್ಯಾಟೊ ಚೆನ್ನಾಗ್ ಬೇಯ್ಬೇಕು. ಬೆಂದ್ ಮೇಲೆ ಇದಕ್ಕೆ ನಿಮ್ ರುಚಿಗೆ ಬೇಕಾದಷ್ಟು ಉಪ್ಪು ಸೇರಿಸಿ ಮಿಕ್ಸಿನಲ್ಲಿ ನುಣ್ಣಗೆ ರುಬ್ಕೊಳಿ. ಆಮೇಲೆ ಮೊಸರು, ಕೊತ್ತಂಬರಿ ಸೊಪ್ಪು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ಕಡೇಲಿ ಕಾದ ಎಣ್ಣೆಗೆ ಸಾಸಿವೆ, ಜೀರಿಗೆ,  ಹಾಕಿ ಈ ಮಿಶ್ರಣಕ್ಕೆ ಒಗ್ಗರಣೆ ಕೊಟ್ರೆ, ಟೊಮ್ಯಾಟೊ ತಂಬುಳಿ ರೆಡಿಯಾಗತ್ತೆ.   2) *ದಾಳಿಂಬೆ ಸಿಪ್ಪೆ ತಂಬುಳಿ* ಇವಿಷ್ಟು ಬೇಕು: ಒಣಗಿರೊ ದಳಿಂಬೆ ಸಿಪ್ಪೆಗಳು - ಸುಮಾರು 3 ಇಂಚ್ ಉದ್ದುಕ್ ಇರ್ಬೇಕು,  ಜೀರಿಗೆ -1/2 ಟೀ ಚಮಚ,  ಕಾಳು ಮೆಣಸು - 1/2 ಟೀ ಚಮಚ,  ತೆಂಗಿನಕಾಯಿ ತುರಿ - 1/2 ಬಟ್ಟಲು,  ಮೊಸರು - 1/2 ಬಟ್ಟಲು,  ಎಣ್ಣೆ - 1 ಟೀ ಚಮಚ. ಒಗ್ಗರಣೆಗೆ:  ತುಪ್ಪ/ ತೆಂಗಿನೆಣ್ಣೆ - 1 ಟೀ ಚಮಚ,  ಸಾಸಿ

IMPORTANCE OF DHANURMAASA

🕉 *ಧನುರ್ಮಾಸ ಆರಂಭ 16-12-2017 ಮಕರಸಂಕ್ರಾಂತಿಯ ವರೆಗೆ ಮೂರು ರಂಗ ದರ್ಶನಕ್ಕೆಪ್ರಶಸ್ತ ಸಮಯ ದರ್ಶನಕ್ಕಾಗಿ ದರ್ಶನ ಮಾಡಿ ಅನುಗ್ರಹ ಪಡೆಯಬಹುದು.* 🕉 ಅದಿ ರಂಗನಾಥ, ಮಧ್ಯ ರಂಗನಾಥ ಅಂತ್ಯ ರಂಗನಾಥ ತ್ರಿರಂಗ ದರ್ಶನಂ - TRI RANGA DARSHANAM ಒಂದೇ ದಿನದಲ್ಲಿ ಮೂರು ಕಡೆ ಬೆಳಿಗ್ಗೆ ಯಿಂದ ಸಂಜೆ ಸೂರ್ಯ ಹಸ್ತದ ಒಳಗೆ ಎರಡು ದಾರಿಯಲ್ಲಿ ದರ್ಶನ ಪಡೆಯಬಹುದು. ಒಂದನೆಯ ದಾರಿ.  ಆಧಿರಂಗ ಶ್ರೀರಂಗಪಟ್ಟಣದಿಂದ ADI RANGA - SRIRANGPATTNA ಬನೂರು - BAHNUR  ಮಳವಳ್ಳಿ - MALAVALI ಶಿವನ ಸಮುದ್ರ - SHIVANASAMUDRAM ಮಧ್ಯರಂಗ - MADYARANGA ಕೊಳ್ಳೇಗಾಲ - KOLLEGAL  ಯಳಂದೂರು - YALANDUR  ಚಾಮರಾಜನಗರ - C.R.NAGAR  ಬೆನಕನಹಳ್ಳಿ - BINAKANAHALLI  ಡಿಂಬಮ್ - DIMBAM  ಬನ್ನಾರಿ - BANNARI  ಸತ್ಯಮಂಗಲ - SATYAMANGALA ಗೋಪಿಚೆಟ್ಟಿಪಾಳ್ಯ - GOPICHETTIPALAYAM ಈರೋಡ್ - ERODE ನಾಮಕಲ್ - NAMAKHAL  ತೂಟ್ಟಯಮ್ - THOTTAYAM  ಮುಸಿರಿ - MUSIRI ಗುಣಶ್ರೀಲಮ್ - GUNASHEELAM  ತಿರುಚ್ಚಿ ಶ್ರೀರಂಗಂ - TIRCHY SRIRANGAM  ಅಂತ್ಯರಂಗ - ANTHYA RANGAM ಎರಡನೆಯ ದಾರಿ. ಆಧಿರಂಗ ಶ್ರೀರಂಗಪಟ್ಟಣದಿಂದ ADI RANGA - SRIRANGPATTNA ಬನೂರು - BAHNUR  ಮಳವಳ್ಳಿ - MALAVALI ಶಿವನ ಸಮುದ್ರ - SHIVANASAMUDRAM ಮಧ

HOME REMEDIES

1.ಬೆಲ್ಲ, : ಸಿದ್ಧೌಷಧ :  ನಮ್ಮ ಹಳ್ಳಿಗಳಲ್ಲಿ ಕುಡಿಯಲು  ನೀರು ಕೇಳಿದರೆ ನೀರಿನ ಜೊತೆ  ಬೆಲ್ಲದ ತುಂಡುಗಳನ್ನು ಕೂಡ  ತಂದಿಡುತ್ತಾರೆ. ಅದೊಂದು  ಸಂಪ್ರದಾಯ, ಆದರೆ ಬೆಲ್ಲ  ತಿಂದರೆ ಅದ್ಭುತವಾದ ಆರೋಗ್ಯಕರ ಗುಣಗಳನ್ನು ಪಡೆಯಬಹುದೆಂದು ಹೆಚ್ಚಿನ ಜನರಿಗೆಗೊತ್ತಿರುವುದಿಲ್ಲ. ಬೆಲ್ಲವನ್ನು ತಿಂದರೆ ಅನೇಕ ಸಣ್ಣ ಪುಟ್ಟ ಸಮಸ್ಯೆಗಳನ್ನು ಮಾತ್ರವಲ್ಲ, ದೊಡ್ಡ ಸಮಸ್ಯೆಗಳನ್ನೂ ದೂರವಿಡಬಹುದು. ಬನ್ನಿ, ಬೆಲ್ಲದಲ್ಲಿರುವ ಆರೋಗ್ಯಕರ ಗುಣಗಳೇನು ಎಂದು ನೋಡೋಣ: 1.. ರಕ್ತವನ್ನು ಶುದ್ಧೀಕರಿಸುತ್ತದೆ. ::  ಈ ಸಿಹಿ ವಸ್ತು ರಕ್ತವನ್ನು ಶುದ್ಧೀಕರಿಸುತ್ತದೆ. ಆದ್ದರಿಂದ ದಿನಾ ಸ್ವಲ್ಪ ಬೆಲ್ಲವನ್ನು ತಿನ್ನುವುದು ಆರೋಗ್ಯದ ದೃಷ್ಟಿಯಿಂದ  ಒಳ್ಳೆಯದು. ಜೀರ್ಣಕ್ರಿಯೆಗೆ  ಒಳ್ಳೆಯದು ಇದು ಅಜೀರ್ಣ  ಸಮಸ್ಯೆಯನ್ನು ಹೋಗಲಾಡಿಸುತ್ತದೆ. ಅಜೀರ್ಣವಾದಾಗ ಸ್ವಲ್ಪ ಬೆಲ್ಲವನ್ನು ಈರುಳ್ಳಿ ಜೊತೆ ತಿಂದರೆ ಒಳ್ಳೆಯದು. 2.. ಹೊಟ್ಟೆಯನ್ನು ತಂಪಾಗಿಸುತ್ತದೆ : : ಬೆಲ್ಲ ಹೊಟ್ಟೆಯನ್ನು ತಂಪಾಗಿಸುತ್ತದೆ.  ಅದರಲ್ಲೂ ಬೇಸಿಗೆಯಲ್ಲಿ ಒಂದು  ತುಂಡು ಬೆಲ್ಲವನ್ನು ಬಾಯಿಗೆ  ಹಾಕಿಕೊಳ್ಳಿ. 3. .ರಕ್ತ ಹೀನತೆ ಇರುವವರಿಗೆ : : ಅತ್ಯುತ್ತಮವಾದ ಮನೆಮದ್ದು  ಇದಾಗಿದೆ. ಇದರಲ್ಲಿ ಕಬ್ಬಿಣದಂಶ ಅತ್ಯಧಿಕವಾಗಿದೆ. ಹದಿ ಹರೆಯದ  ಹೆಣ್ಣು ಮಕ್ಕಳು ಮತ್ತು ಗರ್ಭಿಣಿ  ಸ್ತ್ರೀಯರು ಬೆಲ್ಲವನ್ನು ತಿನ್ನುವುದರಿಂದ  ರಕ್ತಹೀನತೆ ಸಮಸ್ಯೆಯನ್ನು ತಡೆಗಟ್ಟಬ

DEVARA POOJEYA VICHARA

na are the only two fruits which are considered to be the "Sacred fruits". All other fruits are tainted fruits ( partially eaten fruits), meaning other fruits have seeds and which have the capacity to reproduce ! ಯುಗಾದಿ ಹಬ್ಬವನ್ನು ಆಚರಿಸುವುದರ ಮಹತ್ವ ಮತ್ತು ಕಾರಣಗಳು: ಎಲ್ಲ ವರ್ಷಾರಂಭಗಳಲ್ಲಿ ಅತ್ಯಂತ ಯೋಗ್ಯ ವರ್ಷಾರಂಭದ ದಿನವೆಂದರೆ ‘ಚೈತ್ರ ಶುಕ್ಲ ಪ್ರತಿಪದೆ. ’ಜನವರಿ ೧ ರಂದು ವರ್ಷಾರಂಭವನ್ನು ಏಕೆ ಮಾಡಬೇಕು ಎನ್ನುವುದಕ್ಕೆ ಯಾವುದೇ ಕಾರಣ ಇಲ್ಲ. ಯಾರೋ ಒಬ್ಬರು ನಿರ್ಧರಿಸಿದರು ಮತ್ತು ಅದು ಪ್ರಾರಂಭವಾಯಿತು. ತದ್ವಿರುದ್ಧ ಚೈತ್ರ ಶುಕ್ಲ ಪ್ರತಿಪದೆಯಂದು ವರ್ಷಾರಂಭವನ್ನು ಮಾಡಲು ನೈಸರ್ಗಿಕ, ಐತಿಹಾಸಿಕ ಮತ್ತು ಆಧ್ಯಾತ್ಮಿಕ ಕಾರಣಗಳಿವೆ. ನೈಸಗಿಕ ಕಾರಣಗಳು: ಸರಿಸುಮಾರು ಪ್ರತಿಪದೆಯ ಸಮಯದಲ್ಲಿ ಸೂರ್ಯನು ವಸಂತ – ಸಂಪಾತದ ಮೇಲೆ ಬರುತ್ತಾನೆ (ಸಂಪಾತ ಬಿಂದು ಎಂದರೆ (ಮಕರ) ಕ್ರಾಂತಿವೃತ್ತ ಮತ್ತು ವಿಷುವವೃತ್ತ (ಕರ್ಕಾಟಕ) ಈ ಎರಡು ವೃತ್ತಗಳು ಯಾವ ಬಿಂದುವಿನಲ್ಲಿ ಪರಸ್ಪರ ಭೇದಿಸುತ್ತವೆಯೋ ಆ ಬಿಂದು) ಮತ್ತು ವಸಂತ ಋತುವು ಪ್ರಾರಂಭವಾಗುತ್ತದೆ. ಎಲ್ಲ ಋತುಗಳಲ್ಲಿ ‘ಕುಸುಮಾಕರಿ ವಸಂತ ಋತುವು ನನ್ನ ವಿಭೂತಿಯಾಗಿದೆ’ ಎಂದು ಭಗವಂತನು ಶ್ರೀಮದ್ಭಗವದ್ಗೀತೆಯಲ್ಲಿ (೧೦:೩೫) ಹೇಳಿದ್ದಾನೆ. ಈ ಸಮಯದಲ್ಲಿ ಸಮಶೀತೋಷ್